ಬ್ರೇಕಿಂಗ್ ನ್ಯೂಸ್
27-11-20 03:32 pm Bangalore Correspondent ಸ್ಪೆಷಲ್ ಕೆಫೆ
ಬೆಂಗಳೂರು, ನವೆಂಬರ್ 27: ಕಳೆದ ಮಾರ್ಚ್, ಎಪ್ರಿಲ್, ಮೇ ತಿಂಗಳಲ್ಲಿ ಕೊರೊನಾ ಸೋಂಕು ಜನರನ್ನು ಯಾವ ಪರಿ ಭೀತಿಗೊಳಪಡಿಸಿತ್ತು. ಕೊರೊನಾ ಲಾಕ್ಡೌನ್ ಆಗಿ ಜನರು ಯಾವೆಲ್ಲಾ ಕಷ್ಟ ಅನುಭವಿಸಿದ್ದರು ಎನ್ನೋದನ್ನು ಅಂದಿನ ಛಾಯಾಚಿತ್ರಗಳಷ್ಟೇ ಹೇಳಬೇಕು. ಇಡೀ ರಾಜ್ಯದಲ್ಲಿ ಜನರು ಅನ್ನ, ನೀರಿಲ್ಲದೆ ಕಷ್ಟಪಟ್ಟಿದ್ದು, ಅಗತ್ಯ ವಸ್ತುಗಳು ಸಿಗದೆ ಸಾಮಾನ್ಯ ಜನರು ಕಂಗೆಟ್ಟಿದ್ದು, ಕೂಲಿ ಕಾರ್ಮಿಕರು ತಮ್ಮೂರಿಗೆ ತೆರಳಲು ಬವಣೆ ಪಟ್ಟಿದ್ದು, ಊರೇ ಮುಳುಗಿ ಹೋಯ್ತು ಅಂತ ಉತ್ತರ ಭಾರತದ ಕಾರ್ಮಿಕರು ಗುಳೇ ಹೋಗಿದ್ದು ಎಲ್ಲವೂ ಚಿತ್ರವಿಚಿತ್ರ.
ರಾಜ್ಯದೆಲ್ಲೆಡೆಯ ಛಾಯಾಗ್ರಾಹಕರು ತಮ್ಮ ಕ್ಯಾಮರಾ ಕಣ್ಣಿನಲ್ಲಿ ಹಿಡಿದಿಟ್ಟ ಚಿತ್ರಗಳೇ ಅಂದಿನ ಮಾರ್ಮಿಕ ಸ್ಥಿತಿಯನ್ನು ಕಟ್ಟಿಕೊಡುತ್ತವೆ. ಕರ್ನಾಟಕ ರಾಜ್ಯ ಪತ್ರಿಕಾ ಛಾಯಾಗ್ರಾಹಕರ ಸಂಘ ಬೆಂಗಳೂರಿನ ಕರ್ನಾಟಕ ಚಿತ್ರಕಲಾ ಪರಿಷತ್ ನಲ್ಲಿ ಕೋವಿಡ್ 19 ರಾಜ್ಯ ಮಟ್ಟದ ಛಾಯಾಚಿತ್ರ ಪ್ರದರ್ಶನ ಹಮ್ಮಿಕೊಂಡಿದ್ದು, ಥರಾವರಿ ಛಾಯಾಚಿತ್ರಗಳನ್ನು ಪ್ರದರ್ಶನಕ್ಕಿಡಲಾಗಿದೆ. ಛಾಯಾಚಿತ್ರ ಪ್ರದರ್ಶನಕ್ಕೆ ಸಿಎಂ ಯಡಿಯೂರಪ್ಪ ಚಾಲನೆ ನೀಡಿದ್ದಾರೆ. ನ.27ರಿಂದ 29ರ ವರೆಗೆ ಪ್ರದರ್ಶನ ಇರಲಿದೆ.
07-03-21 10:20 pm
Headline Karnataka News Network
ಚಿನ್ನವಿದೆಯೆಂದು ನಂಬಿ ದುಬಾರಿ ಬೆಲೆಯ ವಾಚ್ ಪುಡಿಗಟ್...
07-03-21 10:07 pm
ತೆಕ್ಕಟ್ಟೆ ; ದೇವಸ್ಥಾನದ ಒಳಗೆ ಯುವಕ ಸಾವಿಗೆ ಶರಣು
07-03-21 08:46 pm
ಜಾರಕಿಹೊಳಿ ಸಿಡಿ ಬ್ಲಾಸ್ಟ್ ಮಾಡಿದ್ದ ಕಲ್ಲಹಳ್ಳಿ ಯು...
07-03-21 04:29 pm
ದಾವಣಗೆರೆಯಲ್ಲಿ ನೋಟು, ನಾಣ್ಯಗಳ ಪ್ರದರ್ಶನ ; 150 ಕ್...
07-03-21 03:02 pm
07-03-21 06:17 pm
Headline Karnataka News Network
ಸಿಎಂ ಪಿಣರಾಯಿ ಕುತ್ತಿಗೆ ಸುತ್ತಿಕೊಂಡ ಗೋಲ್ಡ್ ಸ್ಮಗ...
05-03-21 05:11 pm
‘ಭಾರತೀಯರು ಅಮೆರಿಕನ್ನರನ್ನೂ ಮಿರಿಸುತ್ತಿದ್ದಾರೆ’; ಅ...
05-03-21 11:59 am
ಅನುರಾಗ್ ಕಶ್ಯಪ್, ತಾಪ್ಸಿ ಪನ್ನು ಮನೆ ಮೇಲೆ ಐಟಿ ದಾಳ...
05-03-21 09:37 am
ಸಮುದ್ರ ಮಧ್ಯೆ ಬೋಟ್ ಪಲ್ಟಿ ; ನೀರಿಗೆ ಬಿದ್ದು ಎರಡು...
04-03-21 12:01 pm
07-03-21 07:34 pm
Mangaluru correspondent
ಕುಡಿದು ರಂಪಾಟ ; ಬುದ್ಧಿ ಹೇಳಿದ್ದ ತಮ್ಮನ ಕೊಲೆಗೈದಿದ...
07-03-21 12:21 pm
ನಗ್ನ ವಿಡಿಯೋ ತೋರಿಸಿ ಉದ್ಯಮಿಗೆ ಬ್ಲ್ಯಾಕ್ಮೇಲ್ ; ಮ...
07-03-21 10:44 am
ಕಂಬಳದಲ್ಲಿ ಹಿಂಸೆ ಕಂಡಿಲ್ಲ ; ಮಂಗಳೂರು ಕಂಬಳದಲ್ಲಿ ವ...
06-03-21 11:24 pm
ಪ್ರತಾಪ್ ಸಿಂಹ ಒಬ್ಬ ಮೆಂಟಲ್, ಹುಚ್ಚಾಸ್ಪತ್ರೆಗೆ ಸೇ...
06-03-21 11:15 pm
08-03-21 11:42 am
Headline Karnataka News Network
ಪಂಪ್ವೆಲ್ ಲಾಡ್ಜ್ ನಲ್ಲಿ ಅಂದರ್ ಬಾಹರ್ ಜೂಜಾಟ ; 11...
08-03-21 11:14 am
ಪತ್ನಿಗೆ ವಂಚಿಸಿ ಮತ್ತೊಂದು ಮದುವೆ ; ಕಿಲಾಡಿ ಪೊಲೀಸ್...
06-03-21 10:36 pm
ಜೋತಿಷ್ಯ ಹೇಳುವ ನೆಪದಲ್ಲಿ ಪೂಜೆ ; ಮನೆಯಲ್ಲಿದ್ದ ಚಿನ...
06-03-21 12:50 pm
ರಸ್ತೆಯಲ್ಲಿ ಮಂಗಳಮುಖಿಯರ ರೌಡಿಸಂ ; ಯುವಕರಿಗೆ ಭೀಕರ...
06-03-21 11:37 am