ಬ್ರೇಕಿಂಗ್ ನ್ಯೂಸ್
19-07-23 03:20 pm Bangalore Correspondent ಕರ್ನಾಟಕ
ಬೆಂಗಳೂರು, ಜುಲೈ 19: 2024ರ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಮತ್ತು ಮೈತ್ರಿ ಪಕ್ಷಗಳು ರಣಕಹಳೆ ಮೊಳಗಿಸಿವೆ. ಕಾಂಗ್ರೆಸ್, ಎಎಪಿ, ಟಿಎಂಸಿ, ಶಿವಸೇನೆ, ಜೆಡಿಯು, ಆರ್ಜೆಡಿ, ಎಸ್ಪಿ ಸೇರಿದಂತೆ ಮಿತ್ರಪಕ್ಷಗಳೆಲ್ಲ ಬೆಂಗಳೂರಲ್ಲಿ ಸಭೆ ಸೇರಿ ನರೇಂದ್ರ ಮೋದಿ ಮತ್ತು ಬಿಜೆಪಿ ವಿರುದ್ಧ ತೊಡೆತಟ್ಟಿರುವುದನ್ನು ಕರ್ನಾಟಕ ಬಿಜೆಪಿ ಭ್ರಷ್ಟರ ಕೂಟ ಎಂದು ಟೀಕಿಸಿತ್ತು.
ಮೈತ್ರಿಕೂಟದ ವಿರುದ್ಧ ಇದು INDIA ಅಲ್ಲ, ಇಟಲಿಯ Eat INDIA ಕಂಪನಿ ಎಂದು ಬಿಜೆಪಿ ಟ್ವೀಟ್ ಮೂಲಕ ವ್ಯಂಗ್ಯ ಮಾಡಿತ್ತು. ಭಾರತ ಸಮೃದ್ಧವಾದಾಗಲೆಲ್ಲಾ INDIA ಹೆಸರಿನಲ್ಲಿ ಖದೀಮ ಕಂಪನಿಗಳು ಹುಟ್ಟಿಕೊಳ್ಳುತ್ತವೆ ಎಂದು ಟೀಕೆ ಮಾಡಿತ್ತು. ಬಿಜೆಪಿಯ ಟ್ವೀಟ್ ಗೆ ಎಎಪಿ ಕರ್ನಾಟಕ ಅಷ್ಟೇ ವ್ಯಂಗ್ಯವಾಗಿ ಪ್ರತಿಕ್ರಿಯಿಸಿದೆ.
ನೀವು ಆಲಿಬಾಬಾ ಮತ್ತು ನಲ್ವತ್ತು ಕಳ್ಳರ ಕತೆ ಕೇಳಿರಬಹುದು. ಇದು ಢೋಂಗಿ ಬಾಬಾ ಮತ್ತು 38 ಕಳ್ಳರ ಗುಂಪು! ಈ ಗುಂಪಿನಲ್ಲಿ ಎಷ್ಟೋ ಜನ ತಮ್ಮ ಪಕ್ಷಕ್ಕೇ ಚೂರಿ ಹಾಕಿದವರು ಇದ್ದಾರೆ! ಇಡಿ - ಐಟಿ ಭಯದಿಂದ ಅಲ್ಲಿ ಸೇರಿದವರು ಇದ್ದಾರೆ! ಪ್ರತ್ಯೇಕ ದೇಶಕ್ಕೆ ಬೇಡಿಕೆ ಇಟ್ಟುಕೊಂಡೇ ಪಕ್ಷ ಮಾಡಿಕೊಂಡಿರುವ ತುಕುಡೆ-ತುಕುಡೆ ಗ್ಯಾಂಗಿನವರಿದ್ದಾರೆ ! ಎಲ್ಲಿ ಅಧಿಕಾರ ಇರುತ್ತೋ ಅಲ್ಲಿ ಹೋಗುವ ಬಹಳಷ್ಟು ಗಂಜಿ ಗಿರಾಕಿಗಳಿದ್ದಾರೆ! ನಿನ್ನೆ ತನಕ ಕಳ್ಳರಾಗಿದ್ದವರು ಇಂದು ಮಳ್ಳರಾಗಿದ್ದಾರೆ ! ಎಷ್ಟೇ ದೊಡ್ಡ ಭ್ರಷ್ಟ ಇದ್ದರೂ, ಪಕ್ಷ ಸೇರಿದ ಕೂಡಲೇ ಕ್ಲೀನ್ ಮಾಡಿಕೊಡುವ BJP4India ವಾಷಿಂಗ್ ಮಿಷನ್ ಪಕ್ಷ ಇದೆ.
Welcome to NDA
N : Narendra
D : Dummy of
A : Ambani & Adani
#INDIAvsNDA ಎಂದು ಎಎಪಿ ಟ್ವಿಟ್ಟರ್ ನಲ್ಲಿ ಮೊನಚು ಮಾತುಗಳಿಂದ ತಿವಿದಿದೆ.
ಆಚಾರ ಹೇಳಿಕೊಂಡು ಬದನೆಕಾಯಿ ತಿನ್ನುವ ಪೈಕಿ ಮೊದಲಿಗರು @BJP4India !
— AAP Karnataka (@AAPKarnataka) July 19, 2023
ಅದೆಂತಹ ಕಡುಭ್ರಷ್ಟ ಸಿಕ್ಕಿದರೂ ಹಿಡಿದು ಪಕ್ಷಕ್ಕೆ ಸೇರಿಸಿಕೊಳ್ಳುವ ನಿಪುಣರಿವರು! ಇಂತಹ ಕೆಲಸಗಳಲ್ಲಿ ಇವರಷ್ಟು 'ಸಂತೋಷ' ಪಡುವವರೇ ಇಲ್ಲ!
೩೮ ಪಕ್ಷಗಳ ಸಿಕ್ಕಿಸಿಕೊಂಡು ಇವರು ಮಾಡುವ 'ಏಕಾಂಗಿ' ಹೋರಾಟವಂತೂ ಅದ್ಭುತ!
ಡೋಂಗಿ ಬಾಬಾರ ೩೮ ದಂಡನಾಯಕರ ಇತಿಹಾಸ ಒಂದೊಂದಾಗಿ… pic.twitter.com/lbgo2vvWQh
The 26 parties met over dinner in Bengaluru ahead of the formal closed-door talks on Tuesday. This was the second meeting held by the Opposition parties in order to put up a united front against the ruling BJP ahead of the general elections in 2024. Shiv Sena (UBT) leader Priyanka Chaturvedi took to Twitter to announce the name, saying that the Lok Sabha 2024 contest will be between "Team INDIA and Team NDA".
12-09-24 10:41 pm
Bangalore Correspondent
MLA Pradeep Eshwar VS Sudhakar: ಸುಧಾಕರ್ ಒಬ್ಬ...
12-09-24 09:44 pm
Pilikula kamabala, Bangalore: ಪಿಲಿಕುಳ ಕಂಬಳಕ್ಕ...
12-09-24 09:13 pm
Parashuram Park, Sunil Kumar, Arun Shyam, Hig...
12-09-24 02:34 pm
ಉದ್ಯಮಿಯ ಕಂಪನಿ ಮೇಲೆ ದಾಳಿ, ಕಿಡ್ನಾಪ್ ಮಾಡಿ ಹಲ್ಲೆ...
11-09-24 10:11 pm
13-09-24 12:33 pm
HK News Desk
ಅಬಕಾರಿ ನೀತಿ ಹಗರಣ ; 6 ತಿಂಗಳ ಬಳಿಕ ಸಿಎಂ ಕೇಜ್ರಿವಾ...
13-09-24 12:24 pm
Sitaram Yechury death; 40 ವರ್ಷಗಳಿಂದ ದೇಶದ ರಾಜಕ...
12-09-24 09:12 pm
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶರ ಮನೆಯಲ್ಲಿ ಗಣೇಶ...
12-09-24 07:40 pm
ಅಮರಾವತಿಯಲ್ಲಿ ಡೆಡ್ಲಿ ರಸ್ತೆ ಗುಂಡಿ ; ಕಾಲುವೆಗೆ ಉರ...
11-09-24 04:13 pm
13-09-24 11:20 am
Mangalore Correspondent
Mangalore, St Antony bus, HK News: HK Impact:...
12-09-24 10:21 pm
VHP protest, Mangalore, Sharan Pumpwell: ಈದ್...
12-09-24 08:24 pm
Mangalore artist Zuber Khan kudla, MF Husain...
12-09-24 08:12 pm
House Collapsed, Bejai Mangalore: ಹಳೆ ಮನೆ ಕೆಡ...
12-09-24 04:57 pm
13-09-24 01:28 pm
Mangalore Correspondent
Mangalore, City Bus, St Antony Travels: ಸಿಟಿ...
12-09-24 05:37 pm
Mandya Stone Pelting, Ganpati; ನಾಗಮಂಗಲದಲ್ಲಿ ಗ...
12-09-24 01:37 pm
Bangalore crime, Suicide: ಅಶ್ಲೀಲ ವಿಡಿಯೋ ತೋರಿಸ...
07-09-24 05:45 pm
Serial Killers Of Andhra Pradesh: ಸೈನೈಡ್ ಬೆರೆ...
07-09-24 03:06 pm