ಬ್ರೇಕಿಂಗ್ ನ್ಯೂಸ್
29-12-20 03:29 pm Source: FILMIBEAT Manjunatha C ಸಿನಿಮಾ
ಹೈದರಾಬಾದ್, ಡಿ.29: ನಟ ಸೋನು ಸೂದ್ ಅಭಿಮಾನಿಗಳು ಭಾರಿ ಸಂಖ್ಯೆಯಲ್ಲಿ ಹೆಚ್ಚಾಗಿದ್ದಾರೆ. ಅದಕ್ಕೆ ಕಾರಣ ಅವರು ಮಾಡಿದ ಸೇವೆ. ಕೊರೊನಾ ಲಾಕ್ಡೌನ್ ಸಮಯದಲ್ಲಿ ಬಿಡುವಿಲ್ಲದೆ ಲಕ್ಷಾಂತರ ಮಂದಿಗೆ ಸಹಾಯ ಮಾಡಿದ್ದಾರೆ ನಟ ಸೋನು ಸೂದ್. ಸಾವಿರಾರು ಮಂದಿ ವಲಸೆ ಕಾರ್ಮಿಕರನ್ನು ಅವರುಗಳು ಸ್ವಂತ ಊರುಗಳಿಗೆ ತಲುಪಿಸಿದ್ದಾರೆ. ಉಚಿತ ಆಹಾರ ಹಂಚಿಕೆ, ನಿರ್ಗತಿಕರಿಗೆ ವಸತಿ ವ್ಯವಸ್ಥೆ, ವೈದ್ಯರುಗಳಿಗೆ, ಆರೋಗ್ಯ ಕಾರ್ಯಕರ್ತರಿಗೆ ಸಹಾಯ, ಸರ್ಕಾರಕ್ಕೆ ದೇಣಿಗೆ ಹೀಗೆ ಹಲವಾರು ಉತ್ತಮ ಕಾರ್ಯಗಳನ್ನು ಮಾಡಿದ್ದಾರೆ ಸೋನು ಸೂದ್.
ಈಗ ಲಾಕ್ಡೌನ್ ಮುಗಿದ ಬಳಿಕವೂ ತಮ್ಮ ಸೇವೆ ಜಾರಿಯಲ್ಲಿಟ್ಟಿದ್ದಾರೆ ಸೋನು ಸೂದ್, ಸಹಾಯ ಕೇಳಿ ಬರುತ್ತಿರುವ ಹಲವರಿಗೆ ಹಲವು ರೀತಿಯ ಸಹಾಯಗಳನ್ನು ಮಾಡಿದ್ದಾರೆ ಸೋನು ಸೂದ್. ಅವರ ಈ ಮಾನವೀಯ ಗುಣದಿಂದ ಕೋಟ್ಯಂತರ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಸಹ ಸಂಪಾದಿಸಿದ್ದಾರೆ ಸೋನು ಸೂದ್.
ರಸ್ತೆ ಬದಿ ಹೋಟೆಲ್ಗೆ ಸೋನು ಸೂದ್ ಭೇಟಿ
ಹೈದರಾಬಾದ್ನಲ್ಲಿ ಸೋನು ಸೂದ್ ಅಭಿಮಾನಿಯೊಬ್ಬರು ತಮ್ಮ ರಸ್ತೆ ಬದಿಯ ಪುಟ್ಟ ಹೋಟೆಲ್ಗೆ ಸೋನು ಸೂದ್ ಹೆಸರಿಟ್ಟಿದ್ದಾರೆ. 'ಲಕ್ಷ್ಮಿ ಸೋನು ಸೂದ್ ಫಾಸ್ಟ್ ಫುಡ್' ಹೆಸರಿಟ್ಟು ಅಂಗಡಿ ತೆರೆದಿದ್ದಾರೆ. ಈ ವಿಷಯ ತಿಳಿದ ಸೂನು ಸೂದ್ ರಸ್ತೆ ಬದಿ ಅಂಗಡಿಗೆ ಭೇಟಿ ನೀಡಿದ್ದರು.

ಎಗ್ ರೈಸ್ ಸವಿದ ಸೋನು ಸೂದ್
ಅಭಿಮಾನಿ ಯ ಅಂಗಡಿಗೆ ಸರ್ಪ್ರೈಸ್ ಭೇಟಿ ಕೊಟ್ಟ ಸೋನು ಸೂದ್, ಅಭಿಮಾನಿ ಮಾಡಿಕೊಟ್ಟ 'ಎಗ್ ರೈಸ್, ಎಗ್ ಮಂಚೂರಿ ಸವಿದಿದ್ದಾರೆ. ಅಷ್ಟೇ ಅಲ್ಲ ತಾವೂ ಸಹ ಎಗ್ ರೈಸ್ ಮಾಡಿ ಗ್ರಾಹಕರಿಗೆ ನೀಡಿದ್ದಾರೆ. ಹೊರಡುವ ಮುನ್ನಾ ಅಭಿಮಾನಿಯ ತಾಯಿಯ ಕೊರಳಿಗೆ ಹಾರ ಹಾಕಿ ಅವರನ್ನು ಗೌರವಿಸಿದ್ದಾರೆ.
This News Article is a Copy of FILMIBEAT
24-05-26 09:03 pm
HK News Staffer
ಕಪ್ಪೆಚಿಪ್ಪು ತೆಗೆಯಲು ನದಿಗಿಳಿದಿದ್ದ ಏಳು ಮಹಿಳೆಯರು...
24-05-26 05:36 pm
ಬೆಂಗಳೂರು ಜಿಬಿಎ ಚುನಾವಣೆಗೆ ವಿಜಯ್ ಪಕ್ಷ ಎಂಟ್ರಿ ?...
23-05-26 11:37 pm
ಸರ್ಕಾರಿ ಶಾಲೆಗಳಲ್ಲಿ ಕೇಸರಿ ಶಾಲು ಧರಿಸಲು ಅವಕಾಶ ಇಲ...
23-05-26 10:40 pm
ಹಾವೇರಿ ; ಕಾಲು ಜಾರಿ ನೀರಿನ ಹೊಂಡಕ್ಕೆ ಬಿದ್ದ 8 ವರ್...
22-05-26 10:24 pm
23-05-26 08:47 pm
HK News Staffer
ಸಕಲೇಶಪುರ ವಿದ್ಯುದೀಕರಣ, ಸದ್ಯದಲ್ಲೇ 'ಮಂ- ಬೆಂ' ವಂದ...
23-05-26 03:53 pm
ಬೆಲೆ ಏರಿಕೆ, ನಿರುದ್ಯೋಗ, ಮೋದಿ ವಿದೇಶ ಪ್ರವಾಸ ವಿರೋ...
23-05-26 01:59 pm
ಪೆಟ್ರೋಲ್ - ಡೀಸೆಲ್ ಬೆಲೆ ಮತ್ತೆ ಏರಿಕೆ ! ಬೆಂಗಳೂರಿ...
23-05-26 09:15 am
ಜೂನ್ 18ರಂದು ಹತ್ತು ರಾಜ್ಯಗಳಲ್ಲಿ 24 ರಾಜ್ಯಸಭೆ ಸ್ಥ...
22-05-26 05:57 pm
24-05-26 09:22 pm
Mangaluru Staffer
ಕುಳೂರು ಸೇತುವೆಯಿಂದ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಹ...
24-05-26 04:45 pm
ಮಂಗಳೂರು ವಿಮಾನ ದುರಂತಕ್ಕೆ 16 ವರ್ಷ ; 158 ಜೀವಗಳನ್...
22-05-26 09:47 pm
ಬೈಕಂಪಾಡಿ- KIOCL ಜಂಕ್ಷನ್ ಮಧ್ಯೆ ಬಹು ನಿರೀಕ್ಷಿತ ಫ...
22-05-26 08:10 pm
ಮಂಗಳೂರಿನ ನಾಲ್ಕು ಕಡೆ ಅದ್ದೂರಿ ಸಭಾಭವನ ; ಲ್ಯಾಂಡ್...
21-05-26 05:52 pm
24-05-26 09:01 pm
HK News Staffer
Assault on police Mangalore: ಗಸ್ತಿನಲ್ಲಿದ್ದ ಉರ...
24-05-26 06:44 pm
ವರದಕ್ಷಿಣೆ ಕಿರುಕುಳ ; ಪೊಲೀಸ್ ಕಾನ್ಸ್ ಟೇಬಲ್ ಪತ್ನಿ...
24-05-26 02:01 pm
ಉಡುಪಿಯಲ್ಲಿ ನಿರ್ಮಾಣ ಹಂತದ ಬಾವಿ ಕುಸಿದು 25 ವರ್ಷದ...
23-05-26 11:54 am
ಕಲಬುರಗಿಯಲ್ಲಿ ಭೀಕರ ಅಪಘಾತ ; ಲಾರಿ-ಕ್ರೂಸರ್ ಮುಖಾಮು...
23-05-26 09:19 am