ಬ್ರೇಕಿಂಗ್ ನ್ಯೂಸ್
10-09-20 05:45 pm Mysore Correspondent ಲೀಡರ್ಸ್ ರಿಪೋರ್ಟ್
ಮೈಸೂರು, ಸೆಪ್ಟೆಂಬರ್ 10: ಮೈಸೂರು ರಾಜಕಾರಣಿಗಳೇ ಡಗ್ಸ್ ಮಾಫಿಯಾದ ರೂವಾರಿಗಳಾಗಿದ್ದಾರೆ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಗುಡುಗಿದ್ದಾರೆ. ಮೈಸೂರಿನಲ್ಲಿ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಸೂರಿನ ಪ್ರತಿಷ್ಠಿತ ಕಾಲೇಜುಗಳಲ್ಲಿ ಡ್ರಗ್ಸ್ ದೊರೆಯುತ್ತದೆ ಎಂದು ಆರೋಪ ಮಾಡಿದರು.
ರಾಜಕಾರಣಿಗಳೇ ಡ್ರಗ್ಸ್ ದಂಧೆ ನಡೆಸುತ್ತಿದ್ದು, ಅವರ ಮಕ್ಕಳೇ ಇದರಲ್ಲಿ ಶಾಮೀಲು ಆಗಿದ್ದಾರೆ. ಸಾವಿರಾರು ಕೋಟಿ ದಂಧೆ ಮಾಡುತ್ತಿದ್ದು, ಪ್ರಕರಣ ಹೊರ ಬಂದಾಗ ಜಾಮೀನು ಪಡೆದು ಹೊರಗೆ ಬರುತ್ತಾರೆ. ಬಳಿಕ ಇದೇ ರೀತಿ ಮತ್ತೇ ಡ್ರಗ್ಸ್ ದಂಧೆ ಮಾಡುತ್ತಾರೆ. ಈ ಡ್ರಗ್ಸ್ ಮಾಫಿಯಾ ಬಗ್ಗೆ ಪೊಲೀಸರಿಗೆ ಎಲ್ಲಾ ತಿಳಿದಿದ್ದರೂ, ರಾಜಕಾರಣಿಗಳೇ ಪೊಲೀಸರ ಕೈಕಟ್ಟಿ ಹಾಕಿದ್ದಾರೆ. ನನ್ನ ಬಳಿ 32 ರಾಜಕಾರಣಿಗಳ ಪಟ್ಟಿ ಇದ್ದು, ಅದನ್ನು ಶೀಘ್ರವೇ ಬಿಡುಗಡೆ ಮಾಡುವುದಾಗಿ ಅವರು ಹೊಸ ಬಾಂಬ್ ಸಿಡಿಸಿದ್ದಾರೆ.
ಲವ್ ಜಿಹಾದ್ ಮಾದರಿಯಲ್ಲಿ ಡ್ರಗ್ಸ್ ಜಿಹಾದ್ ನಡೆಯುತ್ತಿದ್ದು, ಇದು ದೇಶಾದ್ಯಂತ ವ್ಯಾಪಿಸಿದೆ. ಭೂಗತ ಪಾತಕಿ ದಾವೂದ್ ಇಬ್ರಾಹಿಂ ಇದರ ಮೂಲ ರೂವಾರಿ ಆಗಿದ್ದು, ಪಂಜಾಬ್, ಗುಜರಾತ್, ಗೋವಾ ಮೂಲಕ ಭಾರತಕ್ಕೆ ಡ್ರಗ್ಸ್ ಪ್ರವೇಶಿಸುತ್ತಿದೆ ಎಂದು ಹೇಳಿದರು.
ಬಿಜೆಪಿ ಕಾಂಗ್ರೆಸ್ ಜೆಡಿಎಸ್ ಸೇರಿದಂತೆ ಎಲ್ಲಾ ಪಕ್ಷದವರು ಡ್ರಗ್ಸ್ ದಂಧೆಯಲ್ಲಿ ಶಾಮೀಲಾಗಿದ್ದಾರೆ. ಹೊಂದಾಣಿಕೆ ರಾಜಕಾರಣದ ಮೂಲಕ ಎಲ್ಲವನ್ನೂ ಮುಚ್ಚಿ ಹಾಕುವ ಪ್ರಯತ್ನ ನಡೆದಿದೆ. ಈ ಹಿಂದೆ ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲೇ ಈ ಬಗ್ಗೆ ಗಮನ ಸೆಳೆದಿದ್ದ ನನ್ನನ್ನೇ ಟಾರ್ಗೆಟ್ ಮಾಡಿದರು. ಆಗಲೇ ಇದನ್ನು ಮಟ್ಟ ಹಾಕಿದ್ದರೇ, ಇಂದು ಇಷ್ಟು ದೊಡ್ಡಮಟ್ಟಕ್ಕೆ ಬೆಳೆಯುತ್ತಿರಲಿಲ್ಲ ಎಂದರು.
15-04-21 10:27 pm
Headline Karnataka News Network
ಕರ್ನಾಟಕದಿಂದ ಕುಂಭಮೇಳಕ್ಕೆ ಹೋಗಿ ಬಂದವರಿಗೆ ಕೊವಿಡ್...
15-04-21 05:37 pm
ಎಕ್ಸಲೆಂಟ್ ಎಲಿವೇಟರ್ ; ಲಿಫ್ಟ್ ಕಂಪನಿಗಳಿಗೇ ಹೊಸ ಮ...
15-04-21 03:18 pm
ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರಿಗೆ ಮುಂದಿನ ಜನ...
15-04-21 02:33 pm
ಧಾರವಾಡದ ಆಫೋಸ್ ಮಾವುಗಳಿಗೆ ಭಾರೀ ಡಿಮ್ಯಾಂಡ್ ; ಮೊದಲ...
15-04-21 02:22 pm
15-04-21 10:15 pm
Headline Karnataka News Network
ಕೊರೊನಾ ಸೋಂಕು ಹೆಚ್ಚಳ ; NEET ಪಿಜಿ ಪರೀಕ್ಷೆ ಮುಂದೂ...
15-04-21 09:29 pm
ತಿಹಾರ್ ಜೈಲಿನಿಂದ ಸಾವಿರಾರು ಕೈದಿಗಳು ಮಿಸ್ಸಿಂಗ್ ;...
15-04-21 05:27 pm
ಕೊರೊನಾ ಹಾಟ್ ಸ್ಪಾಟ್ ಆಗ್ತಿದ್ಯಾ ಕುಂಭಮೇಳ ! 1700 ಜ...
15-04-21 05:16 pm
ಸಂಸತ್ ಸಭೆಯಲ್ಲಿ ಬೆತ್ತಲೆಯಾಗಿ ಕಾಣಿಸಿದ ಸಂಸದ ; ವರ್...
15-04-21 02:06 pm
15-04-21 04:57 pm
Mangalore Correspondent
ಸರಿರಾತ್ರಿಯಲ್ಲಿ ಗಾಳಿ ಮಳೆಗೆ ಹಡಗು ಕಾಣಲೇ ಇಲ್ಲ.. ಬ...
15-04-21 11:34 am
ಜೋಕಟ್ಟೆ ; ಗೂಡ್ಸ್ ರೈಲಿನ ಮೇಲಕ್ಕೇರಿ ಡೇಂಜರಸ್ ಸೆಲ್...
14-04-21 10:03 pm
ಮಂಗಳೂರು ವಿಮಾನ ನಿಲ್ದಾಣಕ್ಕೆ ಅದಾನಿ ಹೆಸರಿಟ್ಟಿದ್ದೇ...
14-04-21 06:56 pm
ಪೊಳಲಿ ಜಾತ್ರೆಯಲ್ಲಿ ಕಳಕೊಂಡ ಚಿನ್ನಾಭರಣ ; ಹಿಂತಿರುಗ...
14-04-21 03:35 pm
15-04-21 05:51 pm
Mangalore Correspondent
ಆಮ್ಲಜನಕ ಸಂಪರ್ಕ ಕಡಿತಗೊಳಿಸಿದ ಕ್ರೂರಿ ವಾರ್ಡ್ ಬಾಯ...
15-04-21 03:30 pm
ಮಗಳ ಅತ್ಯಾಚಾರಕ್ಕೆ ರಿವೇಂಜ್ ತೀರಿಸಿದ ತಂದೆ ; ಒಂದೇ...
15-04-21 03:27 pm
30 ಕೇಜಿ ಹೆರಾಯಿನ್ ಸಹಿತ ಗುಜರಾತ್ ಕರಾವಳಿಗೆ ಬಂದ ಪಾ...
15-04-21 02:53 pm
84 ಲಕ್ಷ ಮೌಲ್ಯದ ಗಾಂಜಾ ಜಪ್ತಿ ; ಇಬ್ಬರ ಬಂಧನ
14-04-21 03:15 pm