ಬ್ರೇಕಿಂಗ್ ನ್ಯೂಸ್
13-07-23 01:50 pm Source: News18 Kannada ಸಿನಿಮಾ
ಸ್ಯಾಂಡಲ್ವುಡ್ ರಿಯಲ್ ಸ್ಟಾರ್ ಉಪೇಂದ್ರ ಅವರು ತಮ್ಮ ಲಕ್ಷುರಿ ಫಾರ್ಮ್ ಹೌಸ್ನ್ನು ರೆಂಟ್ಗೆ ಕೊಡುತ್ತಿದ್ದಾರೆ. ನಟ ತಮ್ಮ ಸುಂದರವಾದ ಫಾರ್ಮ್ ಹೌಸ್ನ್ನು ಜನರಿಗೆ ಮದುವೆ, ಪಾರ್ಟಿ, ಬರ್ತ್ಡೇಗಳಿಗಾಗಿ ಕೊಡುತ್ತಿದ್ದು ಇದನ್ನು ಅವರೇ ತಿಳಿಸಿದ್ದು ಸಂಪರ್ಕ ಸಂಖ್ಯೆಯನ್ನೂ ಕೊಟ್ಟಿದ್ದಾರೆ. ಸುಂದರವಾದ ಮಾರ್ಗ ಮಾಡಲಾಗಿದ್ದು ಎರಡೂ ಬದಿಗಳಲ್ಲಿ ಹುಲ್ಲುಗಾವಲಿನಂತಹ ಹಸಿರು ಪ್ರದೇಶವಿದೆ. ಅಲ್ಲಲ್ಲಿ ಹಚ್ಚ ಹಸಿರಿನ ಮರಗಳಿದ್ದು ಇದು ಯಾವುದೇ ಫಂಕ್ಷನ್ಸ್ ನಡೆಸಲು ಸೂಕ್ತವಾಗಿರುವಂತಿದೆ.
ತುಂಬಾ ಸುಂದರವಾಗಿ ನಿರ್ಮಿಸಿರುವ ಈ ಮನೆಯ ಮುಂಭಾಗದಲ್ಲಿ ಚಂದದ ಗಾರ್ಡನ್ ಇದೆ. ಹಸಿರು ಹಾಗೂ ಕೆಂಪು ಬಣ್ಣದ ಎಲೆ ಹೂಗಳಿರುವ ಕ್ರೋಟನ್ ಗಿಡಗಳು ಬಂಗಲೆಯ ಎರಡೂ ಭಾಗಗಳಲ್ಲಿ ಬೆಳೆದಿದ್ದು, ಮನೆಯ ಎದುರಲ್ಲಿ ವಾಟರ್ ಫೌಂಟೈನ್ ಕೂಡಾ ಇದೆ. ನಮ್ಮ ಫಾರ್ಮ್ ಹೌಸ್ ಈಗ ಎಲ್ಲರಿಗೂ ಲಭ್ಯವಿದೆ. ಬೆಂಗಳೂರಿನ ಮೈಸೂರು ರಸ್ತೆಯಲ್ಲಿರುವ ದೊಡ್ಡ ಆಲದ ಮರದ ಬಳಿ ಫಾರ್ಮ್ ಹೌಸ್ ಇದೆ. ಇದರ ಸುತ್ತ ನಾಲ್ಕು ಎಕರೆ ಭೂಮಿ ಹಸಿರಿನಿಂದ ಆವೃತವಾಗಿದೆ.



ಮದುವೆ, ಎಂಗೇಜ್ಮೆಂಟ್, ಹುಟ್ಟುಹಬ್ಬ, ವಿವಾಹ ವಾರ್ಷಿಕೋತ್ಸವಗಳಂತಹ ವಿಶೇಷ ಆಚರಣೆಗಳಿಗೆ ನನ್ನ ಫಾರ್ಮ್ ಹೌಸ್ ಸರಿಯಾಗಿದೆ. ಅಗತ್ಯವಿರುವವರು ಈ ಸಂಖ್ಯೆಗೆ ಕರೆ ಮಾಡಿ ಎಂದು ಉಪೇಂದ್ರ ಅವರು ನಂಬರ್ ಹಂಚಿಕೊಂಡಿದ್ದಾರೆ. ಈ ಫಾರ್ಮ್ ಹೌಸ್ ಸುಮಾರು ನಾಲ್ಕು ಎಕರೆಗಳಷ್ಟು ದೊಡ್ಡದಿದೆ. ಇದು ಹತ್ತು ಸಾವಿರ ಚದರ ಅಡಿ ದೊಡ್ಡ ಹಾಲ್, 6 ಲಕ್ಷುರಿ ಬೆಡ್ ರೂಮ್. ದೊಡ್ಡ ಟೆರೇಸ್, ಹತ್ತು ಸಾವಿರ ಚದರ ಅಡಿ ಸ್ಥಳ, ನಾಲ್ಕು ಕೊಠಡಿಗಳು ಇತ್ಯಾದಿಗಳನ್ನು ಹೊಂದಿದೆ.
ಬಾರ್ & ಲಾಂಜ್ ಏರಿಯಾ ಕೂಡಾ ಇದ್ದು ಇದು ಭರ್ಜರಿಯಾಗಿದೆ. ಟೇಬಲ್ ಹಾಗೂ ಚೇರ್ಗಳನ್ನು ಶಿಸ್ತಾಗಿ ಜೋಡಿಸಲಾಗಿದ್ದು ಅತ್ಯಂತ ಆಕರ್ಷಕ ಲೈಟ್ಬಳಸಿಕೊಳ್ಳಲಾಗಿದೆ.
Upendra Rents his Luxury Farm House for Wedding Birthday Party.
18-06-26 01:25 pm
HK News Staffer
Jayadeva Hospital, Mysuru: ಮೈಸೂರಿನ ಜಯದೇವ ಆಸ್ಪ...
18-06-26 01:17 pm
ಧರ್ಮಸ್ಥಳ ಕೇಸ್ ; ಎಡಪಂಥೀಯರ ಒತ್ತಡಕ್ಕೆ ಎಸ್ಐಟಿ, ಷಡ...
17-06-26 10:12 pm
ಆರ್ಎಸ್ಎಸ್ ಲೆಕ್ಕ ಕೇಳಲು ಇವನ್ಯಾರು? ಪ್ರಿಯಾಂಕ್ ಖ...
17-06-26 06:59 pm
ಜಿಮ್ ಮುಗಿಸಿ ಮನೆಗೆ ಬಂದ ಯುವಕನಿಗೆ ಹೃದಯಾಘಾತ ; ಹೆ...
17-06-26 06:35 pm
18-06-26 01:23 pm
HK News Staffer
ಹೊರ್ಮುಜ್ ಬಿಕ್ಕಟ್ಟು; ಒಮಾನ್ ಕರಾವಳಿಯಲ್ಲಿ ಮತ್ತೊಂದ...
15-06-26 11:18 am
ಬಿರಿಯಾನಿ ಹೆಸರಲ್ಲಿ ಮಹಿಳೆಯ ಮಾನ ಕಳೆದ ಟೆಕ್ಕಿ! ತಮಾ...
14-06-26 09:46 pm
ಸಹಕಾರಿ ಬ್ಯಾಂಕುಗಳಲ್ಲಿ ಸರ್ವಾಧಿಕಾರಕ್ಕೆ ಬ್ರೇಕ್ !...
14-06-26 07:17 pm
ಅಸ್ಸಾಂನಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಆಧಾರ್ ಕಾರ್ಡ...
14-06-26 04:49 pm
18-06-26 12:33 pm
HK News Staffer
ಬಸ್ಸೋ, ಬಸ್ ನಿಲ್ದಾಣವೋ ? ಗುರುಪುರ ಬಂಡಸಾಲೆಯಲ್ಲಿ ವ...
16-06-26 11:35 am
ಧರ್ಮಸ್ಥಳ ಬುರುಡೆ ಪ್ರಕರಣ ; ಗಿರೀಶ್ ಮಟ್ಟಣ್ಣನವರ್,...
15-06-26 04:52 pm
ಅಂಬಾನಿ ಕುಟುಂಬದ ಗುರೂಜಿ ಜೊತೆ ಕೊಲ್ಲೂರು ಮೂಕಾಂಬಿಕೆ...
14-06-26 09:47 pm
ದ.ಕ. ಜಿಲ್ಲೆಯ 14 ಪ್ರಮುಖ ರಸ್ತೆ ಅಭಿವೃದ್ದಿ ಕಾಮಗಾರ...
14-06-26 02:37 pm
18-06-26 01:20 pm
HK News Staffer
ಸ್ಕೂಟರಲ್ಲಿ ನಾಲ್ವರು ಹೆಣ್ಮಕ್ಕಳ ಜಾಲಿ ರೈಡ್; ನಿಯಂತ...
17-06-26 01:41 pm
ವಾಯುಪಡೆ ಅಧಿಕಾರಿ ಪತ್ನಿಗೆ ಅಮಲು ಪದಾರ್ಥ ನೀಡಿ ಅತ್ಯ...
16-06-26 08:32 pm
SIT Car Accident: ಎಸ್ಐಟಿ ಎಸ್ಪಿ ಸೈಮನ್ ಪ್ರಯಾಣಿಸ...
16-06-26 05:10 pm
Chandrashekhar, Belthangady: ಬೆಳ್ತಂಗಡಿ ಸರ್ಕಾರ...
16-06-26 02:34 pm