ವಿಡಿಯೋ ಗ್ಯಾಲರಿ

18-08-20 09:21 am ವಿಡಿಯೋ

ಬಂಡೆಗೆ ಡಿಕ್ಕಿಯಾದ ನಾಡದೋಣಿ, ನಾಲ್ವರು ಮೀನುಗಾರರು ಕಣ್ಮರೆ

ಮೀನುಗಾರಿಕೆಗೆ ತೆರಳಿದ್ದ ನಾಡದೋಣಿ ಹಿಂದಿರುಗುತ್ತಿದ್ದಾಗ ಬಂಡೆಗೆ ಬಡಿದು ನಾಲ್ವರು ಮೀನುಗಾರರು ಕಣ್ಮರೆಯಾದ ಘಟನೆ ಕಿರಿಮಂಜೇಶ್ವರ ಸಮೀಪದ ಕೊಡೇರಿಯಲ್ಲಿ ನಡೆದಿದೆ.